Skip to content

Bright Cures

Get all kind of Information

Menu
  • Home
  • Disclaimer
  • About Us
  • Privacy Policy
  • Contact Us
Menu
Vibhakti Pratyaya In Kannada | ವಿಭಕ್ತಿ ಪ್ರತ್ಯಯಗಳು

Vibhakti Pratyaya In Kannada | ವಿಭಕ್ತಿ ಪ್ರತ್ಯಯಗಳು

Posted on September 7, 2022

Vibhakti Pratyaya in Kannada | ವಿಭಕ್ತಿ ಪ್ರತ್ಯಯಗಳು | Kannada Vibhakti Pratyaya

ವಿಭಕ್ತಿ ಪ್ರತ್ಯಯಗಳು ಎಂದರೇನು? (What is Vibhakti pratyaya)

ವಿಭಕ್ತಿ ಪ್ರತ್ಯಯಗಳು ಕನ್ನಡ ವ್ಯಾಕರಣದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ನಾಮ ಪದಗಳ ಮೂಲ ರೂಪಕ್ಕೆ ನಾವು ನಾಮ ಪ್ರಕೃತಿ ಎಂದು ಹೇಳುತ್ತೇವೆ. ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿದರೆ ನಾಮಪದಗಳಾಗುತ್ತವೆ. ಇವು ಸ್ವತಂತ್ರವಾಗಿ ಅರ್ಥವನ್ನು ಕೊಡುವುದಿಲ್ಲ ಬದಲಿಗೆ ನಾಮಪ್ರಕೃತಿಗಳ ಮುಂದೆ ಸೇರಿ ಬೇರೆ ಬೇರೆ ಅರ್ಥವನ್ನು ಕೊಡುವ ಅಕ್ಷರಗಳಾಗಿವೆ. ಇಂತಹ ಅಕ್ಷರಗಳನ್ನು ವಿಭಕ್ತಿ ಪ್ರತ್ಯಯಗಳು ಎಂದು ಕರೆಯುತ್ತಾರೆ.
ಉದಾಹರಣೆ : ಗೆ, ಯು, ಅನ್ನು,ಇಂದ, ಅಲ್ಲಿ, ಅಂತ್ತಣಿಂ ಇತ್ಯಾದಿ.

ಹಾಗಾಗಿ ನಾಮ ಪ್ರಕೃತಿಗಳ ಜೊತೆ ಸೇರುವ ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಕರೆಯುತ್ತಾರೆ. ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲು ಸೇರಿರುವ ಪ್ರತ್ಯಯಕ್ಕೆ ಕೂಡ ವಿಭಕ್ತಿ ಪ್ರತ್ಯಯವೆಂದುಹೆಸರು.

ನಾಮಪದ ಎಂದರೇನು? (What is Namapada?)

ನಾಮಪ್ರಕೃತಿ + ವಿಭಕ್ತಿ ಪ್ರತ್ಯಯ = ನಾಮಪದ
ಮನೆ + ಉ = ಮನೆಯು

ನಾಮಪ್ರಕೃತಿ : ರಾಮ

vibhakti pratyaya in kannada

ರಾಮ ಎಂಬ ನಾಮಪದಕ್ಕೆ ಎಂಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.

ಪ್ರಥಮಾ ವಿಭಕ್ತಿ: ರಾಮ + ಉ = ರಾಮನು
ದ್ವಿತೀಯಾ ವಿಭಕ್ತಿ: ರಾಮ + ಅನ್ನು = ರಾಮನನ್ನು
ತೃತೀಯಾ ವಿಭಕ್ತಿ: ರಾಮ + ಇಂದ = ರಾಮನಿಂದ
ಚತುರ್ಥೀ ವಿಭಕ್ತಿ: ರಾಮ + ಗೆ = ರಾಮನಿಗೆ
ಪಂಚಮೀ ವಿಭಕ್ತಿ: ರಾಮ + ದೆಸೆಯಿಂದ = ರಾಮನ ದೆಸೆಯಿಂದ
ಷಷ್ಠೀ ವಿಭಕ್ತಿ: ರಾಮ + ಅ = ರಾಮನ
ಸಪ್ತಮೀ ವಿಭಕ್ತಿ: ರಾಮ + ಅಲ್ಲಿ = ರಾಮನಲ್ಲಿ ಮನೆಯೊಳು, ಮನೆಯಾಗ
ಸಂಭೋದನ ವಿಭಕ್ತಿ: ರಾಮ + ಏ = ರಾಮನೇ

ನಾಮಪ್ರಕೃತಿ : ಅಣ್ಣ

vibhakti pratyaya in kannada

ವಿಭಕ್ತಿಯ ಹೆಸರು ಪ್ರತ್ಯಯ

1)ಪ್ರಥಮವಿಭಕ್ತಿ           – ಉ
2)ದ್ವಿತೀಯವಿಭಕ್ತಿ        – ಅನ್ನು
3)ತೃತೀಯವಿಭಕ್ತಿ         – ಇಂದ
4)ಚತುರ್ಥಿವಿಭಕ್ತಿ         – ಗೆ, ಇಗೆ
5)ಪಂಚಮಿವಿಭಕ್ತಿ        – ದೆಸೆಯಿಂದ
6)ಷಷ್ಠಿವಿಭಕ್ತಿ                – ಅ
7)ಸಪ್ತಮಿವಿಭಕ್ತಿ            – ಅಲ್ಲಿ
8)ಸಂಭೋಧನವಿಭಕ್ತಿ  – ಮ, ಆ, ಇರಾ, ಏ

 

 

 

Leave a Reply Cancel reply

Your email address will not be published. Required fields are marked *

Categories

  • Biography
  • Car
  • Fashion
  • Hair Care Tips
  • Health
  • Home Remedies
  • How to
  • Jobs
  • Kannada
  • Lifestyle
  • Lyrics
  • Money
  • Motors
  • Parenting
  • Pets
  • Recipes
  • Skincare Tips
  • Sports
  • Tech
  • Uncategorized
  • Weight Loss

Recent Posts

  • Aase Kannada Serial | ರೋಹಿಣಿ ತಾಯಿನ ನೋಡೇಬಿಟ್ಟ ಶಾಂತಿ
  • Bhagyalakshmi Kannada Serial | Bhagyalakshmi Written Update
  • 2.63 ಲಕ್ಷ ರೈತರಿಗೆ ಬರ ಪರಿಹಾರ ಜಮೆಯಾಗಿದೆ, ಜಮೆಯಾಗಿಲ್ಲದಿದ್ದರೆ ಈ ನಂಬರಿಗೆ ಕರೆ ಮಾಡಿ | Bara Parihara Number
  • ಗ್ರಹಲಕ್ಷ್ಮಿ ಯೋಜನೆ ಪಡೆಯುತ್ತಿರುವ ಮಹಿಳೆಯರಿಗೆ ಇನ್ಮುಂದೆ ಮಾಸಿಕ 2,000 ಹಣದೊಂದಿಗೆ 800 ಹೆಚ್ಚುವರಿ ಹಣ ಕೂಡಲೇ ಅರ್ಜಿ ಸಲ್ಲಿಸಿ | Manaswini Scheme |
  • ಕರ್ನಾಟಕ ಶ್ರಮ ಶಕ್ತಿ ಯೋಜನೆಯಿಂದ 50,000 ಸಾಲ ಮತ್ತು ಸಬ್ಸಿಡಿ..! ಈಗಲೇ ಅರ್ಜಿ ಸಲ್ಲಿಸಿ (Shrama Shakti Scheme)
©2025 Bright Cures | Design: Newspaperly WordPress Theme